Categories: Travel

ಕಾರ್ಕಳದ ಪ್ರವಾಸಿ ತಾಣ

ಉಡುಪಿ ಜಿಲ್ಲೆಯಲ್ಲಿರುವ ಕಾರ್ಕಳ  ಐತಿಹಾಸಿಕ ಹಿನ್ನೆಲೆಯುಳ್ಳ ಪಟ್ಟಣ. ಗೊಮ್ಮಟೇಶ್ವರನಿರುವ ಬೆಟ್ಟವೆಂದರೆ ಎಲ್ಲರಿಗೂ ಬೇಗನೇ ನೆನಪಿಗೆ ಬರಬಹುದು.   ಎಲ್ಲರೂ ನೋಡಲೇಬೇಕಾದಂತಹ ಒಂದು ಸಾಂಪ್ರದಾಯಿಕ ಸ್ಥಳ 10ನೇ ಶತಮಾನದಿಂದಲೇ ತನ್ನ ಧಾರ್ಮಿಕ ಮತ್ತು ಐತಿಹಾಸಿಕ ಹಿನ್ನೆಲೆ ಹೊಂದಿರುವ ಕಾರ್ಕಳ ಪಟ್ಟಣವು ಇಲ್ಲಿರುವ ಜೈನ್ ಪ್ರತಿಮೆಗಳು ಮತ್ತು ವಿವಿಧ ದೇವಸ್ಥಾನಗಳಿಂದ ಪ್ರವಾಸಿಗರ ಗಮನ ಸೆಳೆಯುತ್ತದೆ

10ನೇ ಶತಮಾನದಲ್ಲಿನ ರಾಜಾಡಳಿತದಲ್ಲಿ ನಿರ್ಮಿಸಲಾದ ಇಲ್ಲಿನ ಜೈನ ಬಸದಿ ಮತ್ತು ಹಲವಾರು ದೇವಸ್ಥಾನಗಳು ವಿಶ್ವ ಹೆರಿಟೇಜ್ ಸೈಟ್ ಎಂದು ಯುನೆಸ್ಕೋ ಘೋಷಿಸಿದ್ದು ರಾಜ್ಯಕ್ಕೆ ಹೆಮ್ಮೆಯ ಸಂಗತಿ.ಸುಮಾರು 18 ಐತಿಹಾಸಿಕ ಜೈನ ಬಸದಿಗಳನ್ನು ಹೊಂದಿರುವ ಕಾರ್ಕಳವು, ಇಲ್ಲಿರುವ 42  ಅಡಿ ಎತ್ತರದ ಬಾಹುಬಲಿಯ ಪ್ರತಿಮೆಯಿಂದ ಎಲ್ಲರ ಗಮನ ಸೆಳೆದಿದೆ. ರಾಜ್ಯದಲ್ಲಿಯೇ 2ನೇ ಅತಿ ದೊಡ್ಡ ಪ್ರತಿಮೆ ಬಾಹುಬಾಲಿಯ ಎದುರಿಗಿರುವ ಬ್ರಹ್ಮದೇವ ಕಂಬವು ವಿಶಿಷ್ಟವಾಗಿ ನಿರ್ಮಿಸಲಾಗಿದ್ದು ನೋಡುಗರ ಕಣ್ಮನ ಸೆಳೆಯುತ್ತದೆ. ಇಲ್ಲಿನ ಅನಂತಶಯನ ಮತ್ತು ಆದಿಶಕ್ತಿ ದೇವಸ್ಥಾನಗಳು ಇಲ್ಲಿರುವ ಹಲವಾರು ಪುರಾತನ ದೇವಸ್ಥಾನಗಳಲ್ಲಿ ವಿಶಿಷ್ಟವಾದವುಗಳು.ಟೈಗರ್ ಡಾನ್ಸ್ ಎಂದೇ ವಿದೇಶಿಗರಿಂದ ಕರೆಯಿಸಿಕೊಳ್ಳುವ  ಹುಲಿವೇಷದ ನೃತ್ಯ ಮತ್ತು ಎಮ್ಮೆ ಪಂದ್ಯಗಳು ಇಲ್ಲಿನ ಜನಪ್ರಿಯ ಕ್ರೀಡೆಗಳು. ಬೆಂಗಳೂರಿನಿಂದ 380 ಕಿ.ಮೀ.ಅಂತರದಲ್ಲಿರುವ ಕಾರ್ಕಳಕ್ಕೆ ರಾಜ್ಯ ರಸ್ತೆ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಮೂಲಕ ಭೇಟಿ ನೀಡಬಹುದು.
ಕಾರ್ಕಲಾದ ಪ್ರವಾಸಿ ಸ್ಥಳಗಳು ಇಲ್ಲಿವೆ

1 ಗೋಮಟೇಶ್ವರ ಏಕಶಿಲೆಯ ಪ್ರತಿಮೆ

2. ವರಂಗ

3. ಚತುರ್ಮುಖ ಬಸದಿ   

Chethan Mardalu

Share
Published by
Chethan Mardalu

Recent Posts

Kunchikal Falls

Located near the Masthikatte-Hulikal on the Shimoga -Udupi border in Karnataka, Kunchikal Falls is formed…

4 years ago

ಕುಂಚಿಕಲ್ ಜಲಪಾತ

ಕರ್ನಾಟಕದ ಶಿವಮೊಗ್ಗ -ಉಡಿಪಿ ಗಡಿಯಲ್ಲಿರುವ ಮಸ್ತಿಕಟ್ಟೆ-ಹುಲಿಕಲ್ ಬಳಿ ಇರುವ ಕುಂಚಿಕಲ್ ಜಲಪಾತವು ವರಹಿ ನದಿಯಿಂದ ರೂಪುಗೊಂಡಿದೆ. ಈ ಕಲ್ಲಿನ ಬಂಡೆಗಳ…

4 years ago

Om shaped beach!

Gokarna is famous for its beaches. The scenic beauty of the beaches encapsulated by the…

4 years ago

ಓಂ ಆಕಾರದ ಬೀಚ್ !

ಗೋಕರ್ಣ ಕಡಲತೀರಗಳಿಗೆ ಹೆಸರುವಾಸಿಯಾಗಿದೆ. ಪಶ್ಚಿಮ ಘಟ್ಟದ ​​ಗಡಿಯಲ್ಲಿರುವ ಒಂದು ಬದಿಯಲ್ಲಿ ಸುವಾಸನೆಯ ಹಸಿರಿನಿಂದ ಆವೃತವಾಗಿರುವ ಕಡಲತೀರಗಳ ರಮಣೀಯ ಸೌಂದರ್ಯವು ನೋಡಲು…

4 years ago

Bandipur Wildlife sanctuary

The Bandipur forest reserve is located towards the southern region in the state of Karnataka.…

4 years ago

ಬಂಡೀಪುರ ರಾಷ್ಟ್ರೀಯ ವನ್ಯಜೀವಿ ಅಭಯಾರಣ್ಯ

ಬಂಡೀಪುರ ಅರಣ್ಯ ಮೀಸಲು ಪ್ರದೇಶವು ಕರ್ನಾಟಕ ರಾಜ್ಯದ ದಕ್ಷಿಣ ಪ್ರದೇಶದ ಕಡೆಗೆ ಇದೆ. ಚಾಮರಾಜನಗರ ಜಿಲ್ಲೆಯಲ್ಲಿರುವ ವನ್ಯಜೀವಿ ಅಭಯಾರಣ್ಯವು ನೈಸರ್ಗಿಕ…

4 years ago